ಯಾರು ಇವರೆಲ್ಲ? ಬಾಡಿಗೆ ಭಾಷಣಕಾರರೆಲ್ಲ ರಾಜಕೀಯಕ್ಕೆ ಇಳಿದರೆ ಹೇಗೆ? ಇದುವರೆಗೆ ಒಂದು ಪಂಚಾಯತ್ ಚುನಾವಣೆಯಲ್ಲೂ ಸ್ಪರ್ಧಿಸದ ಜನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆಯೇ? ಯಾವುದೋ ಸಂಘಟನೆಯವರು ಅವರ ಹೆಸರನ್ನು ಪಕ್ಷದ ವರಿಷ್ಠರಿಗೆ ಕಳಿಸಿ ಟಿಕೆಟ್ ಕೊಡಿ ಅಂತ ಕೇಳಿರಬಹುದು ಎಂದು ಖರ್ಗೆ ಹೇಳಿದರು.