ಧರ್ಮದ ಹೆಸರಲ್ಲಿ ದ್ವೇಷಸಾಧನೆ ಸಲ್ಲದು: ಶ್ರೀಶೈಲ ಜಗದ್ಗುರುಗಳು

ಹಿಂದೂಗಳ ಹತ್ಯೆಯಾಗುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ ಮತ್ತು ಅದು ಖಂಡನೀಯ, ನಮ್ಮ ದೇಶ ಹಲವಾರು ಸಂಪ್ರದಾಯ ಮತ್ತು ಸಂಸ್ಕತಿಗಳ ನೆಲೆವೀಡಾಗಿದೆ, ಪರಧರ್ಮ ಸಹಿಷ್ಣುತೆ ಎಲ್ಲ ಭಾರತೀಯರ ಬದುಕಿನ ಮಾರ್ಗವಾಗಿದೆ ಧರ್ಮದ ಹಿನ್ನೆಲೆಯಲ್ಲಿ ದ್ವೇಷವನ್ನು ಪಸರಿಸುವುದು ಮತ್ತು ಸಾಧಿಸುವುದು ಒಪ್ಪತಕ್ಕ ಮಾತಲ್ಲ ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದರು.