ಸಿದ್ದರಾಮಯ್ಯ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುವುದೇ ಉತ್ತಮ, ಅವರು ಮುಂದುವರಿದರೆ ಕಾಂಗ್ರೆಸ್ ಪಕ್ಷದ ದುರಾಡಳಿತ, ಭ್ರಷ್ಟಾಚಾರ ಎಲ್ಲ ಸಂಗತಿಗಳು ಜನಕ್ಕೆ ಗೊತ್ತಾಗುತ್ತವೆ, ಮುಡಾ ಹಗರಣದಲ್ಲಿ ದಲಿತನೊಬ್ಬನಿಗೆ ಸೇರಿದ ಜಮೀನು ಜಾತಿಯಲ್ಲಿ ಕುರುಬರಾಗಿರುವ ಸಿದ್ದರಾಮಯ್ಯನವರಿಗೆ ಹೇಗೆ ಸೇರುತ್ತದೆ ಎಂದು ಪ್ರತಾಙ್ ಸಿಂಹ ಕೇಳಿದರು.