ಇದೇ ಗ್ರಾಮದ ಇನ್ನೊಬ್ಬ ರೈತನ ಮಾವಿನ ತೋಪಿನಲ್ಲಿ ಬಹುತೇಕ ಕಾಯಿಗಳು ನೆಲಕ್ಕುದುರಿವೆ. ರೈತರಿಬ್ಬರೂ ಅಪಾರ ಹಾನಿ ಅನುಭವಿಸಿರುವರೆಂದು ಬೇರೆ ಹೇಳಬೇಕಿಲ್ಲ.