ನೀವು ನಮ್ಮ ಕೈಗಳನ್ನು ಬಲಪಡಿಸಿದರೆ ತಾವು ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುತ್ತಿರುವ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಲು ನೆರವಾಗುತ್ತದೆ ಎಂದು ಶಿವಕುಮಾರ್ ಹೇಳಿದರು. ಅವರು ಅಬ್ಬರದಿಂದ ಭಾಷಣ ಮಾಡುತ್ತಿದ್ದರೆ ಸಿದ್ದರಾಮಯ್ಯ ಮುಂದಕ್ಕೆ ಬಾಗಿ ಅವರು ಮುಖ ನೋಡಿದ್ದು ವಿಶೇಷವೆನಿಸಿತು