ಚುನಾವಣೆಯು ಪ್ರಜಾಪ್ರಭುತ್ವದ ಒಂದು ದೊಡ್ಡ ಹಬ್ಬವಾಗಿದೆ, ರಾಜ್ಯದ ಜನತೆ 5-ವರ್ಷಗಳ ಅವಧಿಗೆ ಒಂದು ಸರ್ಕಾರವನ್ನು ಅಯ್ಕೆ ಮಾಡುವ ಮಹತ್ವದ ಸಂದರ್ಭ ಎಂದು ಸೂರ್ಯ ಹೇಳಿದರು.