ಪ್ರಜ್ವಲ್ ರೇವಣ್ಣ,ಸಂಸದ

ಪಕ್ಷದ ಹಿರಿಯರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಾಗ ತಮ್ಮ ನಿಷ್ಠಾವಂತ ಕಾರ್ಯಕರ್ತರ ವಿಶ್ವಾಸ ಕಳೆದಕೊಂಡೆವೇನೋ ಎಂಬ ಆತಂಕ ಮನೆ ಮಾಡಿತ್ತು ಅದರೆ ತಾನು ಇಂದು ಹಾಸನದಿಂದ ಮಂಚಿನಳ್ಳಿಗೆ ಬರುವಾಗ ಸಾವಿರಾರು ಕಾರ್ಯಕರ್ತರು ಸುಡು ಬಿಸಿಲಲ್ಲಿ ಬೈಕ್ ಱಲಿ ಮಾಡಿದ್ದನ್ನು ಕಂಡು ಕಣ್ಣು ತುಂಬಿಬಂದವು, ಮನದಲ್ಲಿ ಸಾರ್ಥಕತೆಯ ಭಾವ ಮೂಡಿತು ಎಂದು ಪ್ರಜ್ವಲ್ ಹೇಳಿದರು.