ಯಮರಾಜನೇ ನೀನೀಗ ಬರೋದು ಬೇಡ ಎಂದಿರಬೇಕು, ಕಚ್ಚಲೆಂದು ಬಂದಿದ್ದ ಹಾವು ವಾಪಸಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.