ವಿರೋಧ ಪಕ್ಷದ ನಾಯಕರಿಂದ ಸಭಾತ್ಯಾಗ

ಡೆಂಗ್ಯೂ, ಕಾಲರಾ ಮತ್ತು ರಾಜ್ಯದಾದ್ಯಂತ ಸುರಿಯುತ್ತಿರುವ ಮಳೆಯಿಂದ ಅಗಿರುವ ಅನಾಹುತಗಳ ಬಗ್ಗೆ ವಿರೋಧ ಪಕ್ಷ ಚರ್ಚೆ ಬಯಸುತ್ತದೆ ಎಂದು ಅಶೋಕ ಹೇಳುತ್ತಾರಾದರೂ, ತಮ್ಮ ಸದಸ್ಯರನ್ನು ಕರೆದುಕೊಂಡು ಸದನದಿಂದ ಹೊರನಡೆಯುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ಏನು ಹೇಳುತ್ತಾರೆ ಅನ್ನೋದನ್ನಾದರೂ ಅವರು ಕೇಳಬೇಕಿತ್ತು.