ಕೆಎಸ್ ಆರ್ ಟಿಸಿ ಕಾರಿನ ಮಾಲೀಕರಿಗೆ ಪರಿಹಾರ ನೀಡಬೇಕೆಂದು ಕೋರ್ಟ್ ತೀರ್ಪಿತ್ತರೂ, ಸಂಸ್ಥೆಯು ಹೈಕೋರ್ಟ್ ಗೆ ಅಪೀಲು ಹೋಗಿತ್ತು. ಉಚ್ಚ ನ್ಯಾಯಲಯದಿಂದ ಮನವಿ ತಿರಸ್ಕೃತಗೊಂಡ ನಂತರ ಸಹ ಸಾರಿಗೆ ಸಂಸ್ಥೆ ಪರಿಹಾರ ನೀಡದೆ ಸತಾಯಿಸುತ್ತಿದ್ದ ಕಾರಣ ಕಾರು ಮಾಲೀಕರು ಪುನಃ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರ ಮನವಿ ಆಲಿಸಿದ ಬಳಿಕ ಕೋರ್ಟ್ ಅಪಘಾತ ಮಾಡಿದ ಕಾರನ್ನು ಅಟ್ಯಾಚ್ ಮಾಡುವ ವಾರಂಟ್ ಹೊರಡಿಸಿದೆ