ಪ್ರಿಯಾಂಕ್ ಖರ್ಗೆ, ಸಚಿವ

ಬಿಜೆಪಿ ಎಲ್ಲ ರಾಜ್ಯಗಳಲ್ಲಿ ಈ ಧಂದೆ ನಡೆಸುತ್ತಿದೆ, ಅದಕ್ಕೆ ಹಣ ಎಲ್ಲಿಂದ ಬರುತ್ತಿದೆ ಅಂತ ಸಂತೋಷ್ ಜವಾಬು ನೀಡಬೇಕು ಅಂತ ಖರ್ಗೆ ಹೇಳಿದರು. ನಂತರ ಸಂತೋಷ್ ಅವರಿಗೆ ಬಹಿರಂಗ ಸವಾಲೆಸೆದ ಅವರು, ಸಂತೋಷ್ ಅವರಿಗೆ ಒಂದು ತಿಂಗಳು ಸಮಯಾವಕಾಶ ನೀಡುತ್ತೇನೆ, 45 ಅಲ್ಲ ಕೇವಲ 4 ಕಾಂಗ್ರೆಸ್ ಶಾಸಕರನ್ನು ತಮ್ಮ ಕಡೆ ಸೆಳೆದು ತೋರಿಸಲಿ ಎಂದರು.