ಅಸೆಂಬ್ಲಿ ಚುನಾವಣೆಯಲ್ಲಿ ಈಶ್ವರಪ್ಪನವರಿಗೆ ಟಿಕೆಟ್ ಮಿಸ್ ಆದಾಗ ಖುದ್ದು ಪ್ರಧಾನಿ ಮೋದಿಯವರು ಫೋನ್ ಮಾಡಿ ಸಮಾಧಾನ ಹೇಳಿದ್ದರು, ದೇಶದಲ್ಲಿ ಮೋದಿಯವರು ಎಷ್ಟು ಜನಕ್ಕೆ ಹಾಗೆ ಫೋನ್ ಮಾಡುತ್ತಾರೆ? ಈಶ್ವರಪ್ಪ ಮೇಲೆ ಗೌರವ ಇರುವ ಕಾರಣಕ್ಕೆ ಫೋನ್ ಮಾಡಿದ್ದು ತಾನೇ? ಎಂದು ಅಣ್ಣಾಮಲೈ ಕೇಳಿದರು.