ಯಾವುದೇ ದೇಶದಲ್ಲಾಗಲಿ ಜನಾಂಗೀಯ ನಿಂದನೆ ಒಂದು ಗುರತರವಾದ ಅಪರಾಧ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಇತರ ಸಚಿವರು ಜಮೀರ್ ಮಾತಾಡಿದ್ದು ತಪ್ಪು ಅಂತ ಹೇಳದೆ, ಅವರು ಮತ್ತು ಕುಮಾರಸ್ವಾಮಿ ಹಳೆಯ ಸ್ನೇಹಿತರು ಎನ್ನುತ್ತಾ ಸಮರ್ಥನೆ ಮಾಡಿಕೊಂಡರು. ಕನ್ನಡಿಗರಿಗೆ ಅರ್ಥವಾಗದ ವಿಷಯ ಇದು.