ಕಾಂಗ್ರೆಸ್ ಸರ್ಕಾರ ಕೋಮು ಗಲಭೆಗಳನ್ನು ಹತ್ತಿಕ್ಕುತ್ತದೆ, ಅವು ಜರುಗಲು ಆವಕಾಶ ನೀಡಲ್ಲ ಎಂದು ಹೇಳಿದ ಅವರು ಶಿವಮೊಗ್ಗ ಘಟನೆಗೆ ಸಂಬಂಧಿಸಿದಂತೆ, ಪ್ರತಿಭಟನೆ ಮಾಡುವವರನ್ನು ಸರ್ಕಾರ ತಡೆಯಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ಹಕ್ಕಿದೆ, ಆದರೆ ಪ್ರತಿಭಟನೆ ಸಕಾರಣವಾಗಿರಬೇಕು ಮತ್ತು ಶಾಂತಿಯುತವಾಗಿರಬೇಕು ಎಂದು ಮುಖ್ಯಮಂತ್ರಿ ಹೇಳಿದರು.