ಬಿಜೆಪಿಗೆ ಯಾವತ್ತೂ ನಮ್ಮಂತೆ ಗ್ಯಾರಂಟಿಗಳನ್ನು ಈಡೇರಿಸುವುದು ಸಾಧ್ಯವಾಗುತ್ತಿರಲಿಲ್ಲ ಮತ್ತು ಜೆಡಿಎಸ್ ಅವುಗಳ ಬಗ್ಗೆ ಯೋಚನೆ ಮಾಡುವುದೂ ಸಾಧ್ಯವಿರಲಿಲ್ಲ. ನಮ್ಮ ಸರ್ಕಾರ ಒಂದೊಂದಾಗಿ ಜನರುಗೆ ನೀಡಿದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುತ್ತಿದ್ದಂತೆಯೇ ಜನರ ನಂಬಿಕೆ ಬಲಗೊಂಡಿದೆ ಎಂದು ಶಿವಕುಮಾರ್ ಹೇಳಿದರು.