ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಕೆಸರೆರಚಾಟ ಬಹಳ ದಿನಗಳಿಂದ ನಡೆಯುತ್ತಿದೆ. ಯಾವುದಾದರೂ ಚಿಕ್ಕ ವಿಷಯ ಸಿಕ್ಕರೆ ಸಾಕು ಅದನ್ನು ರಾಷ್ಟ್ರೀಯ ಸಮಸ್ಯೆಯಂತೆ ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಮೈಸೂರಲ್ಲಿ ಮನೋರಂಜನ್ ಒಳ್ಳೆಯ ಯುವಕ ಅಂತ ಹೆಸರು ಗಳಿಸಿದ್ದಾನೆ, ಅದನ್ನು ನಂಬಿಯೇ ಪ್ರತಾಪ್ ಸಿಂಹ ಪಾಸು ಕೊಟ್ಟಿರುವ ಸಾಧ್ಯತೆ ಇದೆ.