ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗ ಬಯಸುವವರು ಸಿದ್ದರಾಮಯ್ಯ ಸಂಪುಟದಲ್ಲಿ ಮಿನಿಸ್ಟ್ರಾಗಿದ್ದರೆ ಹುದ್ದೆಯನ್ನು ತ್ಯಜಿಸಬೇಕಾಗುತ್ತದೆ ಎಂದು ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಷರತ್ತುಗಳನ್ನು ಏನು ವಿಧಿಸುತ್ತಾರೋ ಅಂತ ಗೊತ್ತಿಲ್ಲ, ಅಧ್ಯಕ್ಷನ ಬದಲಾವಣೆ ನಿಶ್ಚಿತ ಅಂತ ಗೊತ್ತಾದ ಮೇಲೆ ಆಕಾಂಕ್ಷಿಗಳನ್ನು ಕರೆದು ಮಾತಾಡಿಸುತ್ತಾರೆ ಎಂದು ಹೇಳಿದರು.