ತಮ್ಮ ಪ್ರಕರಣದಲ್ಲಿ ತನಿಖೆ ನಡೆದು ನಿರ್ದೋಷಿ ಅಂತ ಕ್ಲೀನ್ ಚಿಟ್ ಸಿಕ್ಕರೂ ಬಿಜೆಪಿಯವರೇ ತನಗೆ ಮೋಸ ಮಾಡಿದರು, ಪುನಃ ಕ್ಯಾಬಿನೆಟ್ ಗೆ ವಾಪಸ್ಸು ಸೇರಿಸಿಕೊಳ್ಳುತ್ತೇವೆ ಅಂತ ಹೇಳಿದವರು ಕೊನೆವರೆಗೂ ಆ ಕೆಲಸ ಮಾಡದೆ ದ್ರೋಹ ಬಗೆದರು ಎಂದು ಬಿಜೆಪಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪ ಹೇಳಿದರು.