ಸೋಮಶೇಖರ್ ಅವರನ್ನು ಪಕ್ಷ ಬಿಟ್ಟುಹೋಗಿ ಅಂತ ತಾನು ಯಾವತ್ತೂ ಹೇಳಿಲ್ಲ ಅವರು ಪಕ್ಷಕ್ಕೆ ಬಂದಾಗ ಜಾಮೂನು ತಿಂದಿದ್ದು ನಿಜ, ಯಾಕೆಂದರೆ ಅವರು ಬಿಜೆಪಿ ಸರ್ಕಾರದಲ್ಲಿ ಸಚಿವರಾದರು, ಎಲ್ಲ ಸವಲತ್ತುಗಳನ್ನು ಅನುಭವಿಸಿದರು ಮತ್ತು ಮತ್ತೊಮ್ಮೆ ಶಾಸಕರೂ ಅಗಿದ್ದಾರೆ ಎಂದು ಈಶ್ವರಪ್ಪ ಹೇಳಿದರು,