ಹನಿ ಟ್ರ್ಯಾಪ್ ಅರೋಪ ಮಾಡಿದ್ದು ತಾನಾದರೂ ಅದರ ಬಗ್ಗೆ ಹೆಚ್ಚು ಉತ್ಸಾಹ ತೋರುವ ಅಗತ್ಯವಿಲ್ಲ, ಸದನದಲ್ಲಿ ಸುನೀಲ್ ಕುಮಾರ್ ಮಾತಾಡುವಾಗ ಸುಮ್ಮನಿದ್ದೆ, ಮರುದಿನ ಬಸನಗೌಡ ಯತ್ನಾಳ್ ನನ್ನ ಹೆಸರನ್ನು ಉಲ್ಲೇಖಿಸದರು, ತಮಕೂರಿನ ಪ್ರಭಾವಿ ಸಚಿವರು ಎಂದರೆ ನಾನು ಮತ್ತು ಪರಮೇಶ್ವರ್, ಹಾಗಾಗಿ ಸದನದಲ್ಲಿ ಹೇಳಿಕೆ ನೀಡಿ ವಿಷಯವನ್ನು ಸ್ಪಷ್ಟಪಡಿಸುವುದು ಅನಿವಾರ್ಯವಾಗಿತ್ತು ಎಂದು ರಾಜಣ್ಣ ಹೇಳಿದರು.