ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಮಗಾರಿಗಳಲ್ಲಿ ಶೇಕಡ 40 ಕಮೀಶನ್ ವಸೂಲು ಮಾಡಲಾಗುತಿತ್ತು ಎಂದು ಕಾಂಗ್ರೆಸ್ ನಾಯಕರು ಮಾಡಿದ ಆರೋಪಗಳನ್ನು ಲೋಕಾಯುಕ್ತ ಸುಳ್ಳೆಂದು ಹೇಳಿದ್ದು ಇದನ್ನು ಹೇಗೆ ಎದುರಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಪರಮೇಶ್ವರ್ ಕೇವಲ ಒಂದು ಆರೋಪದಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ, ಇನ್ನೂ ಹಲವಾರು ಆರೋಪಗಳಿಗೆ ಎಂದರು.