ಸಿಟಿ ರವಿ ಪತ್ರಿಕಾ ಗೋಷ್ಟಿ

ಕೌಶಲ್ಯಗಳ ತರಬೇತಿ ಹೊಂದಿ ಮಕ್ಕಳಿ ಸ್ವಾವಲಂಬಿ ಬದುಕು ನಡೆಸುವಂತಾಗುವುದು ಸಿದ್ದರಾಮಯ್ಯನವರಿಗೆ ಇಷ್ಟವಿಲ್ಲವೇ? ತಾಂತ್ರಿಕ ಶಿಕ್ಷಣದ ಜೊತೆಗೆ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ಒದಗಿಸುವ ಎನ್ ಇಪಿಯನ್ನು ಯಾವ ಕಾರಣಗಳಿಗಾಗಿ ತಿರಸ್ಕರಿಸುತ್ತಿದ್ದೇವೆ ಅನ್ನೋದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಅಂತ ಸಿಟಿ ರವಿ ಆಗ್ರಹಿಸಿದರು.