ಹೊರಡುವ ಮೊದಲು ಜಮೀರ್ ಅಹ್ಮದ್ ಯಾರದ್ದೋ ಜೊತೆ ಮಾತಾಡುತ್ತಾ ಚಾಮರಾಜಪೇಟೆಯಲ್ಲಿ ನಡೆಸಿದ ಸಮೀಕ್ಷೆ ಏನು ಹೇಳುತ್ತದೆ ಅಂತ ಕೇಳುತ್ತಾರೆ. ಆ ವ್ಯಕ್ತಿ ಎಲ್ಲ ನಿಮ್ಮ ಪರವಾಗಿದೆ ಅಂತ ಹೇಳಿದಾಗ ಜಮೀರ್ ಖುಷಿಯಿಂದ ಬೀಗುತ್ತಾರೆ.