ಕಾರ್ಕಳ ಶಾಸಕ ಸುನೀಲ್ ಕುಮಾರ್

ಸಿಎಂ ಯಾರಾಗಬೇಕು, ಅಧಿಕಾರ ಯಾರಿಗೆ ಸಿಗಬೇಕು ಅನ್ನೋದನ್ನು ಕಾಂಗ್ರೆಸ್ ತೀರ್ಮಾನ ಮಾಡಬೇಕು ಅಂತಲೂ ಸುನೀಲ ಕುಮಾರ್ ಹೇಳುತ್ತಾರೆ! ಕಳೆದ ಎರಡು ವರ್ಷಗಳಿಂದ ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಿಲ್ಲ, ಮಳೆ ಚೆನ್ನಾಗಿ ಅದರೂ ಕ್ಷೇತ್ರದಲ್ಲಿ ಅಭಿವೃದ್ಧಿಯ ಬರ, ಹಾಗಾಗಿ, ಮುಖ್ಯಮಂತ್ರಿ ಯಾರೇ ಆದರೂ ಅನುದಾನ ಬಿಡುಗಡೆಗಾಗಿ ತಾವು ಹೋರಾಡುವುದು ನಿಶ್ಚಿತ ಎಂದು ಶಾಸಕ ಹೇಳುತ್ತಾರೆ.