ವಿರೋಧ ಪಕ್ಷದ ನಾಯಕನಾಗಲು ಯೋಗ್ಯರಿರುವ ಆರ್ ಅಶೋಕ, ಬಸವರಾಜ ಬೊಮ್ಮಾಯಿ, ಮತ್ತು ತಮ್ಮ ಜಿಲ್ಲೆಯವರೇ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಮೊದಲಾದವರೆಲ್ಲ ತನ್ನ ಆತ್ಮೀಯರೇ ಎಂದು ಪಾಟೀಲ್ ಹೇಳಿದರು.