ಕೆಲ ತಿಂಗಳುಗಳ ಹಿಂದೆ ಪ್ರಾಯಶಃ ಇದೇ ಯುವಕನ ಮೇಲೆ ಪೊಲೀಸರು ದರ್ಪ ಮೆರೆದಿದ್ದರು ಅನಿಸುತ್ತೆ. ಗೃಹ ಸಚಿವರ ನಿವಾಸಕ್ಕೆ ಅರ್ಜಿ ಸಲ್ಲಿಸಲೆಂದು ಬಂದಿದ್ದೇ ಯುವಕನ ಅಪರಾಧವೇ? ಗೂಂಡಾ ಮತ್ತು ರೌಡಿಗಳ ಜೊತೆ ಸ್ನೇಹಿತರಂತೆ ವರ್ತಿಸುವ ಪೊಲೀಸರು ಅಮಾಯಕನ ಮೇಲೆ ಶಕ್ತೊ ಪ್ರದರ್ಶನ ನಡೆಸುವುದನ್ನು ಕನ್ನಡಿಗರು ಖಂಡಿಸುತ್ತಾರೆ.