ಜೋಳದ ರೊಟ್ಟಿ ತಿನ್ನಬೇಕಿನಿಸಿದಾಗೆಲ್ಲ ಸತೀಶ್ ಜಾರಕಿಹೊಳಿ ಮನೆಗೆ ಹೋಗುತ್ತೇನೆ ಎಂದು ಪರಮೇಶ್ವರ್ ಹೇಳುತ್ತಾರೆ. ಸರ್, ಬೆಂಗಳೂರಲ್ಲಿ ಈಗ ಎಲ್ಲ ಕಡೆ ಜೋಳದ ರೊಟ್ಟಿ ಸಿಗುವ ಉತ್ತರ ಕರ್ನಾಟಕದ ಖಾನಾವಳಿಗಳು ತಲೆಯೆತ್ತಿವವೆ, ರೊಟ್ಟಿಗಾಗಿ ನಿಮಗೆ ಸತೀಶ್ ಅವರ ಮನೆಯೇ ಆಗಬೇಕೇ?