ನಮಗೆ ಪರಿಸ್ಥಿತಿಯ ಅರಿವಿದೆ, ಅಭ್ಯರ್ಥಿ ಯಾರೇ ಆಗಿದ್ರೂ ನಾವೇ ಅಭ್ಯರ್ಥಿ ಅಂತ ಕೆಲಸ ಮಾಡುತ್ತೇವೆ, ನಮ್ಮ ಗುರಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗೋದನ್ನು ನೋಡೋದು ಎಂದು ರವಿ ಹೇಳಿದರು. ವಿಜಯೇಂದ್ರ ಆಡಿದ ಮಾತಿನ ಬಗ್ಗೆ ರವಿಯವರಲ್ಲಿ ಅಸಮಾಧಾನ ಸ್ಪಷ್ಟವಾಗಿ ಗುರುತಿಸಬಹುದು.