Jagadeesh Shetter: ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ CM ಬಿಎಸ್​ವೈ ಟೀಕೆಗೆ ಶೆಟ್ಟರ್ ತಿರುಗೇಟು

ಕೇಂದ್ರದ ಏಜೆನ್ಸಿಗಳು ಅಕ್ಕಿ ಪೂರೈಸುವ ಕೆಲಸ ಮಾಡಿದ್ದರೆ ಅನ್ನಭಾಗ್ಯ ಯೋಜನೆ ಜುಲೈ ತಿಂಗಳಲ್ಲೇ ಜಾರಿಗೊಳ್ಳುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.