Channapatna By Poll Result: ಅಸಲಿಗೆ ಬಿಎಸ್ ಯಡಿಯೂರಪ್ಪನವರ ತಂತ್ರಗಾರಿಕೆಯನ್ನು ಇಲ್ಲಿ ಮೆಚ್ಚಲೇಬೇಕು, ಅವರು ಒಂದೇ ಕಲ್ಲಿಂದ ಎರಡು ಹಕ್ಕಿಗಳನ್ನು ಹೊಡೆದುರುಳಿಸಿದ್ದಾರೆ. ಮೊದಲನೆಯದಾಗಿ ಅವರಿಗೆ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿಯನ್ನು ಹದ್ದುಬಸ್ತಿನಲ್ಲಿಡಬೇಕಿತ್ತು ಮತ್ತು ಎರಡನೇದಾಗಿ ತನ್ನನ್ನು ಬಿಜೆಪಿಯಿಂದ ದೂರ ಸರಿಸಬೇಕಿತ್ತು-ಎರಡರಲ್ಲೂ ಅವರು ಯಶ ಸಾಧಿಸಿದ್ದಾರೆ ಎಂದು ಯೋಗೇಶ್ವರ್ ಹೇಳಿದರು