ಒಬ್ಬ ಅಲ್ಪಸಂಖ್ಯಾತ ಹಾಗೂ ಒಬ್ಬ ದಲಿತನನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ತಾನು ನೀಡಿದ ಸಲಹೆ ಅವರು ತಿರಸ್ಕರಿಸಿದ್ದರು. ಅದಲ್ಲದೆ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕೂತು ರಾಜ್ಯಾಭಾರ ಮಾಡುತ್ತಾ ಜನಸಾಮಾನ್ಯ ಮತ್ತು ಖುದ್ದು ಅವರ ಪಕ್ಷದ ಶಾಸಕರಿಗೆ ಮರೀಚಿಕೆಯಾದರು ಎಂದು ವಿಶ್ವನಾಥ್ ಹೇಳಿದರು.