ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಟಿ

ಬಿಜೆಪಿ ನಾಯಕರಿಗೆ ಸಂಸದೀಯ, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ನಮ್ಮ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಅವರಲ್ಲಿ ಮೆದುಳನ್ನು ರಾಜಕೀಯದ ಮಂಜು ಆವರಿಸಿದೆ. ಕಾಮಾಲೆಯಾದವರಿಗೆ ಜಗತ್ತೆಲ್ಲ ಹಳದಿ ಕಾಣುತ್ತಂತೆ, ಹಾಗಿದೆ ಇವರ ಸ್ಥಿತಿ ಎಂದು ಅವರು ಹೇಳಿದರು.