ಅವರ ನಡುವೆ ನಡೆದ ಚರ್ಚೆ ಏನು ಅಂತ ಗೊತ್ತಾಗಿಲ್ಲ. ಆದರೆ, ಈ ಮೂವರ ಭೇಟಿ ಮತ್ತು ರಹಸ್ಯಮಯ ಮಾತುಕತೆ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ. ಕಳೆದೊಂದು ತಿಂಗಳಿಂದ ರೇಣುಕಾಚಾರ್ಯ ಒಬ್ಬ ರೆಬೆಲ್ ಕಾರ್ಯಕರ್ತನಂತೆ ವರ್ತಿಸುತ್ತಿರುವುದು ಕನ್ನಡಿಗರಿಗೆಲ್ಲ ಗೊತ್ತು.