ಮಣಿಕಂಠ, ಕುಂದಾಪುರ ಚಮ್ಮಾರ

ಪ್ರಧಾನಿ ಮೋದಿ ತನ್ನನ್ನು ಆಹ್ವಾನಿಸಿರೋದು ಇಡೀ ಸಮುದಾಯಕ್ಕೆ ಸಂದ ಗೌರವ ಎನ್ನುವ ಅವರು, ಹಿಂದುಳಿದ, ಶೋಷಿತ ಮತ್ತು ಕಡೆಗಣನೆಗೆ ಗುರಿಯಾಗಿರುವ ಇನ್ನೂ ಆನೇಕ ಸಮುದಾಯಗಳ ಜನ ತನ್ನಂತೆ ಕಷ್ಟಪಟ್ಟು ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದಾರೆ, ಅವರಿಗೂ ಇಂಥ ಅವಕಾಶಗಳು ಸಿಗಬೇಕೆಂದು ಸಮಾಜಮುಖಿ ಕಳಕಳಿಯನ್ನು ಪ್ರದರ್ಶಿಸುತ್ತಾರೆ.