ಲೋಕಾಯುಕ್ತ ಕಚೇರಿ ಆವರಣ ಪ್ರವೇಶಿಸುವಾಗ ಮುಖ್ಯಮಂತ್ರಿಯವರ ಮುಖದಲ್ಲಿ ಆತಂಕ, ದುಗುಡ ಕಾಣಲಿಲ್ಲ, ಅವರು ನಿರಾಳರಾಗಿದ್ದರು. ಆದರೆ, ಲೋಕಾಯುಕ್ತ ಅಧಿಕಾರಿಗಳು ನಡೆಸುವ ವಿಚಾರಣೆಯ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ತಮ್ಮ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ತನಿಖೆ ಸರಿಯಾದ ನಿಟ್ಟಿನಲ್ಲಿ ಸಾಗಲಾರದು ಅಂತ ಕೃಷ್ಣ ಹೇಳಿದ್ದಾರೆ.