ತೇಜಸ್ವೀ ಸೂರ್ಯ, ಸಂಸದ

ಕ್ಷೇತ್ರದಲ್ಲಿ ಹಣಬಲ, ತೋಳ್ಬಲ ನಡೆಯಲ್ಲ, ಅಲ್ಲಿರೋದು ಪಜ್ಞಾವಂತ ಮತದಾರರು, ತಾನು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲೋದು ಮತ್ತು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗೋದು ಶತಸಿದ್ಧ ಎಂದು ತೇಜಸ್ವೀ ಸೂರ್ಯ ಹೇಳಿದರು.