Rahul Gandhi: ಮಾನಹಾನಿ ಕೇಸ್​​​ಲ್ಲಿ ಅಪರಾಧಿ ಹಿನ್ನೆಲೆ ರಾಹುಲ್​ ಅನರ್ಹ

ವಯ್ನಾಡ್ ಲೋಕಸಭಾ ಕ್ಷೇತ್ರವೀಗ ಖಾಲಿಯಾಗಿದೆ, ಅಂತಲೂ ಲೋಕಸಭಾ ಸೆಕ್ರಟರಿಯೇಟ್ ಹೇಳಿರುವುದರಿಂದ ಚುನಾವಣಾ ಅಯೋಗ ಅಲ್ಲಿ ಉಪಚುನಾವಣೆ ನಡೆಸುವ ಸಾಧ್ಯತೆ ಇದೆ.