ಹುನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ್

ಮೃತ್ಯುಂಜಯ ಸ್ವಾಮೀಜಿಯವರಿಗೆ ಕಾವಿ ತೊಟ್ಟು ಸಾಕಾಗಿದೆ ಮತ್ತು ಖಾದಿ ತೊಡುವ ಗುರಿ ಇಟ್ಟುಕೊಂಡಂತಿದೆ, ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೂಡಿ ಅವರು ಲೋಕಸಭಾ ಚುನಾವಣೆಗೆ ಟಿಕೆಟ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ, ಸಮಾಜಕ್ಕೆ ಪಕ್ಷಾತೀತ ಗುರುಗಳು ಬೇಕಾಗಿದ್ದಾರೆ, ಒಂದು ಪಕ್ಷದ ಹಿಂದೆ ಒಬ್ಬ ರಾಕಾರಣಿಯ ಹಿಂದೆ ನಿಂತುಕೊಳ್ಳುವ ಸ್ವಾಮೀಜೀ ಸಮಾಜಕ್ಕೆ ಬೇಡ ಎಂದು ಕಾಶಪ್ಪನವರ್ ಹೇಳಿದರು.