ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು, ತನಗೆ ಇಷ್ಟು ಸಂಭಾವನೆ ಬೇಕು ಅಂತ ಹೇಳುತ್ತಿದ್ದರು, ಕೊಡಲು ಸಾಧ್ಯವಾಗುವ ಹಾಗಿದ್ದರೆ ಮುಂದುವರಿಯೋಣ, ಇಲ್ಲದಿದ್ದರೂ ವಿಶ್ವಾಸ ಮುಂದುವರಿಸಿಕೊಂಡು ಹೋಗೋಣ ಅನ್ನುತ್ತಿದ್ದರು ಎಂದು ಕೆ ಮಂಜು ಹೇಳುತ್ತಾರೆ. ಅವರ ನಿರ್ಮಾಣದ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ದರ್ಶನ್ ನಟಿಸಿದ್ದರು.