ಕಳ್ಳನನ್ನು ಕಳ್ಳರೇ ಹಿಡಿಯಬೇಕಾದ ಸ್ಥಿತಿ ನಮ್ಮಲ್ಲಿ ಉದ್ಭವಿಸಿದೆ, ಈ ಪ್ರಕರಣ ಬೆಳಕಿಗೆ ಬಂದಾಗ ನಮ್ಮ ರಾಜ್ಯದ ಎಲ್ಲ ಮಂತ್ರಿಗಳು, ಶಾಸಕರು ಮತ್ತು ಸಂಸದರು, ದೇಶದ ಮಾನವನ್ನು ಹರಾಜು ಹಾಕಿದ್ದರ ಹೊಣೆಹೊತ್ತು ರಾಜೀನಾಮೆ ಸಲ್ಲಿಸಬೇಕಿತ್ತು, ಅದರೆ ಅಂಥದನ್ನು ಯೋಚಿಸುವುದು ಸಾಧ್ಯವಿಲ್ಲ, ಪ್ರಸ್ತುತ ವಿದ್ಯಮಾನಗಳನ್ನು ಬದಲಾಯಿಸುವ ತಾಕತ್ತು ಮಾಧ್ಯಮ ಮತ್ತು ಶಿಕ್ಷಕರಿಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.