ಡಿಕೆ ಶಿವಕುಮಾರ್

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದ ಶ್ರೇಯಸ್ಸು ಕೇವಲ ಶಿವಕುಮಾರ್ ಸಲ್ಲಲ್ಲ ಅಂತ ಸಚಿವ ಸತೀಶ್ ಜಾರಕಿಹೊಳಿ ಹೇಳಿರುವುದನ್ನು ಅವರ ಗಮನಕ್ಕೆ ತಂದಾಗ, ಗೆಲುವಿನ ಕ್ರೆಡಿಟ್ ತನಗೆ ಸಲ್ಲಬೇಕು ತಾನ್ಯಾವತ್ತೂ ಹೇಳಿಲ್ಲ, ಕಾಂಗ್ರೆಸ್ ಪಕ್ಷದ ಭಾರೀ ಯಶಸ್ಸಿಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಕಾರಣ, ಗ್ರಾಮೀಣ ಭಾಗಗಳ ಕಾರ್ಯರ್ತರು ಸಹ ಬೆವರು ಸುರಿಸಿದ್ದಾರೆ ಎಂದು ಹೇಳಿದರು.