ತಮ್ಮ ಪರ ಪ್ರಚಾರ ಮಾಡಲು ಸಿಎಂ, ಡಿಸಿಎಂ ಮತ್ತು ಇನ್ನೂ ಹಲವಾರು ಪ್ರಮುಖ ನಾಯಕರು ಬರಲಿದ್ದಾರೆಂದ ಅನ್ನಪೂರ್ಣ, ಸಿದ್ದರಾಮಯ್ಯ ಸರ್ಕಾರ ಘೋಷಿಸಿ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಜನರ ಮತ ಕೇಳುವುದಾಗಿ ಹೇಳಿದರು.