ಜನಸ್ಪಂದನಾ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್

ಸರ್ಕಾರೀ ಕಚೇರಿಗಳಲ್ಲಿ ಎಲ್ಲ ಕೆಲಸಗಳು ಆಮೆವೇಗದಲ್ಲಿ ಸಾಗುತ್ತವೆ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕೆಲ ಅಧಿಕಾರಿಗಳು ಆಫೀಸಿಗೂ ಬರಲ್ಲ. ಕ್ಲರ್ಕ್ ಗಳು ಅವರ ಮನೆಗಳಿಗೆ ಫೈಲುಗಳನ್ನು ಹೊತ್ತೊಯ್ದು ಸಹಿ ಮಾಡಿಸಿಕೊಂಡು ಬರುತ್ತಾರೆ. ಯಾವ ಅರ್ಜಿಗೆ ಎಷ್ಟು ವಸೂಲು ಮಾಡಬೇಕು ಅಂತ ಗುಮಾಸ್ತರಿಗೆ ಸ್ಟ್ಯಾಂಡಿಂಗ್ ಇನ್ಸ್ಟ್ರಕ್ಷನ್ ಗಳಿರುತ್ತವೆ. ಸರ್ಕಾರ ಇದನ್ನೆಲ್ಲ ಸರಿಮಾಡೀತೇ?