2018-19 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಪತ್ರಿಕೆಯೊಂದು ವರ್ಗಾವಣೆ ದಂಧೆ ಆರೋಪಿಸಿ ರೇಟ್ ಕಾರ್ಡ್ ಪ್ರಕಟಿಸಿದ್ದನ್ನು ಚೆಲುವರಾಯಸ್ವಾಮಿ ಹೇಳಿದ್ದರು.