ಬರ ಅಧ್ಯಯನ ಕೈಗೊಂಡ ವೇಳೆ ಚಾಲಕನಿಗೆ ಕಾರು ಚಾಲನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಪಾಠ ಮಾಡಿದ್ದಾರೆ. ಜಿಲ್ಲೆಯ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದಲ್ಲಿ ಬರ ಅಧ್ಯಯನಕ್ಕಾಗಿ ಸಚಿವ ಎಂಬಿ ಪಾಟೀಲ್ ಪಾಠ ಆಗಮಿಸಿದ್ದರು. ಚಾಲಕ ಹ್ಯಾಂಡ್ ಬ್ರೇಕ್ ಹಾಕದೆ ಕಾರು ನಿಲ್ಲಿಸಿದ ಕಾರಣ ಇಳಿಜಾರಿನಲ್ಲಿ ಕಾರು ಹಿಂದಕ್ಕೆ ಚಲಿಸಿದೆ. ಈ ವೇಳೆ ಕಾರು ಚಾಲನೆ ಮಾಡುವಾಗ ಜಾಗೃತಿ ಇರಬೇಕು ಎಂದಿದ್ದಾರೆ.