ತುಮಕೂರು ಎಸ್ಪಿ ಹಾಕಿದ ಬೌಲಿಂಗ್ಗೆ ಗೃಹಸಚಿವರು ಹೆಂಗ್ ಬ್ಯಾಟ್ ಬೀಸಿದ್ರು ನೋಡಿ
ಗೃಹಸಚಿವ ಡಾ.ಜಿ.ಪರಮೇಶ್ವರ ಅವರು ಇಂದು ತುಮಕೂರು ಜಿಲ್ಲೆಗೆ ಭೇಟಿ ನೀಡಿದರು. ಕೊರಟಗೆರೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಿಗೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ತುಮಕೂರು ಎಸ್ಪಿ ಅಶೋಕ್ ವೆಂಕಟ್ ಹಾಕಿದ ಬೌಲಿಂಗ್ಗೆ ಗೃಹಸಚಿವರು ಬ್ಯಾಟಿಂಗ್ ಮಾಡಿದರು.