ನಾವು ಹೇಳಿದ್ದನ್ನೆಲ್ಲ ನಂಬಲು ಮತದಾರ ಮೂರ್ಖನಲ್ಲ, ಹಿಂದೆ ನಡೆದ ಘಟನೆಗಳನ್ನು ಯಥಾವತ್ತಾಗಿ ಅವನ ಮುಂದಿಡೋಣ ಎಂದು ಶಿವಕುಮಾರ್ ಹೇಳಿದರು. ಕುಮಾರಸ್ವಾಮಿ ಬಿಡಿ, ಆದರೆ ಸಿದ್ಧಾಂತಗಳನ್ನೇ ಬಲಿಕೊಟ್ಟು ಮೈತ್ರಿ ಬೆಳಸಬೇಕಾದ ಸ್ಥಿತಿ ದೇವೇಗೌಡರಿಗೆ ಈ ವಯಸ್ಸಲ್ಲಿ ಬಂದಿದ್ದಕ್ಕೆ ವ್ಯಥೆಯೆನಿಸುತ್ತದೆ ಎಂದು ಶಿವಕುಮಾರ್ ಹೇಳಿದರು.