ಆರ್ ಅಶೋಕ, ವಿಪಕ್ಷ ನಾಯಕ

ಈ ನಾಚಿಕೆಗೆಟ್ಟ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಬೆಂಗಳೂರಿನ ಟೌನ್ ಹಾಲ್ ಮತ್ತು ಮೈಸೂರು ರಸ್ತೆ ನಡುವೆ ಪ್ರೈಮ್ ಲೊಕೇಶನಲ್ಲಿರುವ ಮತ್ತು ಪಶು ಸಂಗೋಪನಾ ಇಲಾಖೆಯ ಸುಪರ್ದಿಯಲ್ಲಿದ್ದ ಜಾಗವನ್ನು ಅಲ್ಪಸಂಖ್ಯಾತ ಇಲಾಖೆಗೆ ವರ್ಗಾಯಿಸುವಂತೆ ಆದೇಶ ಹೊರಡಿಸಿದೆ ಎಂದು ಹೇಳಿದ ಅಶೋಕ ಆದೇಶದ ಪ್ರತಿಯನ್ನು ತೋರಿಸಿದರು.