ಸದನದಲ್ಲಿ ಬಿವೈ ವಿಜಯೇಂದ್ರ

ಬೆಳಗಾವಿಯಲ್ಲಿ ಸುವರ್ಣ ಸೌಧದ ಹೊರಗಡೆ ಬಿಎಸ್ ಯಡಿಯೂರಪ್ಪ ಸಾವಿರಾರು ಕಾರ್ಯಕರ್ತರೊಡನೆ ಸರ್ಕಾರದ ವೈಫಲ್ಯದ ವಿರುದ್ಧ ಪ್ರತಿಭಟನೆ ನಡೆಸುತಿದ್ದರೆ ಸದನದಲ್ಲಿ ಅವರ ಮಗ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಯವಾಗಿ ಸರ್ಕಾರದ ಕಿವಿ ಹಿಂಡುತ್ತಿದ್ದಾರೆ. ಪ್ರಜಾಪ್ರಭುತ್ವದ ಸೊಬಗೇ ಅದು, ವಿರೋಧ ಪಕ್ಷ ಬಲಿಷ್ಠವಾಗಿದ್ದರೆ ಸರ್ಕಾರದ ಕೆಲಸವೂ ಚೆನ್ನಾಗಿರುತ್ತದೆ