ಬೆಂಕಿಗಾಹುತಿಯಾದ 4-ಮಹಡಿಯ ಮಾಲೀಕ ಶಂಕರ್ ಮತ್ತವರ ಧರ್ಮಪತ್ನಿಯ ರೋದನೆ, ದಃಖ ಮತ್ತು ಯಾತನೆ ಅರ್ಥವಾಗುವಂಥದ್ದೇ. ಬಾಣಸವಾಡಿಯಂಥ ಪಾಶ್ ಏರಿಯಾದಲ್ಲಿ ಅದೂ ರಿಂಗ್ ರೋಡ್ ಪಕ್ಕ ಪ್ರಾಪರ್ಟಿ ಹೊಂದುವುದು ಸಾಮಾನ್ಯ ಸಂಗತಿಯಲ್ಲ. ಹಲವು ಕೋಟಿ ಮೌಲ್ಯದ ಅಸ್ತಿ ಸುಟ್ಟುಕರಕಲಾಗಿರುವ ಸ್ಥಿತಿಯಲ್ಲಿ ನೋಡಿದಾಗ ಅವರಿಗೆ ಹೇಗಾಗಿರಬೇಡ?